ವೇತನ ರಹಿತ ಶಿಕ್ಷಣ ನೀಡಿ ಸಾಧನೆಗೈದ ಕೆ ಎಸ್ ಅಶ್ವಥ್ ರವರಿಗೆ ಅದ್ದೂರಿ ಸನ್ಮಾನ. ಗುಬ್ಬಿ :-ವೇತನ ರಹಿತ ಶಿಕ್ಷಣ ನೀಡಿ ಸಾಧನೆಗೈದ ಕೆ ಎಸ್ ಅಶ್ವಥ್ ರವರಿಗೆ ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಿ ಬೆಳ್ಳಿ ಕಿರೀಟ ಧಾರಣೆ ಮಾಡಲಾಯಿತು..…
Year: 2025
ಧರ್ಮಸ್ಥಳ ಭಕ್ತರಿಂದ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ,ಕ್ಷೇತ್ರಕ್ಕೆ ಮಸಿಬಳಿಯುವವರನ್ನು ತಕ್ಷಣವೇ ಬಂಧಿಸಲು ಆಗ್ರಹ
ಧರ್ಮಸ್ಥಳ ಭಕ್ತರಿಂದ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ,ಕ್ಷೇತ್ರಕ್ಕೆ ಮಸಿಬಳಿಯುವವರನ್ನು ತಕ್ಷಣವೇ ಬಂಧಿಸಲು ಆಗ್ರಹ ತುಮಕೂರು:ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನಿಸಿ,ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಡಿ.ಶ್ರೀವೀರೇಂದ್ರ ಹೆಗ್ಗಡೆರವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕು, ಅವರುಗಳನ್ನು ತನಿಖೆಗೆ ಒಳಸಪಡಿಸಬೇಕು…
