ಸಾಲಬಾದೆ ನೇಣು ಬಿಗಿದು ಕೊಂಡು ರೈತ ಬಂದ ಕುಂಟೆ ಕೃಷ್ಣಪ್ಪ(64)ಆತ್ಮಹತ್ಯೆ. ತುಮಕೂರು -ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದ ರೈತ ಕೃಷ್ಣಪ್ಪ (64) ಸರ್ವೆ ನಂ : 111 ರಲ್ಲಿ 1.08 ಎಕರೆ ನೀರಾವರಿ ಭೂಮಿ ಹೊಂದಿದ್ದ,…