ಸಿಎಂ ಕಾರ್ಯಕ್ರಮಕ್ಕೆ ಒಂದು ದಿನ ಬಾಕಿ ಪ್ರತಿಭಟನೆಯ ಬಿಸಿ ಬೆಳ್ಳಂ ಬೆಳಗೆ ಪ್ರತಿಭಟನೆ ಪ್ರತಿಭಟನಾಕಾರರ ಬಂಧನ.

ಸಿಎಂ ಕಾರ್ಯಕ್ರಮಕ್ಕೆ ಒಂದು ದಿನ ಬಾಕಿ ಪ್ರತಿಭಟನೆಯ ಬಿಸಿ ಬೆಳ್ಳಂ ಬೆಳಗೆ ಪ್ರತಿಭಟನೆ ಪ್ರತಿಭಟನಾಕಾರರ ಬಂಧನ.     ತುಮಕೂರು – ತುಮಕೂರಿನಲ್ಲಿ ರಾಜ್ಯ ಸರ್ಕಾರದಿಂದ ಮೂರು ವರ್ಷದ ಆಡಳಿತ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೇ 19ರಂದು ತುಮಕೂರಿನಲ್ಲಿ ಸರ್ಕಾರದಿಂದ ಸಾಧನ ಸಮಾವೇಶ…

ಮಲ್ಲಸಂದ್ರ ಗ್ರಾಮದ ಕೆರೆಯಲ್ಲಿ ಮೀನುಗಳ ಮಾರಣಹೋಮ ಸಾಂಕ್ರಾಮಿಕ ರೋಗದ ಕರಿ ನೆರಳಲ್ಲಿ ಗ್ರಾಮಸ್ಥರು.

ಮಲ್ಲಸಂದ್ರ ಗ್ರಾಮದ ಕೆರೆಯಲ್ಲಿ ಮೀನುಗಳ ಮಾರಣಹೋಮ ಸಾಂಕ್ರಾಮಿಕ ರೋಗದ ಕರಿ ನೆರಳಲ್ಲಿ ಗ್ರಾಮಸ್ಥರು.       ತುಮಕೂರು – ಕೆರೆಗೆ ಹರಿದು ಬರುತ್ತೀರಿರುವ ಕಲುಷಿತ ನೀರಿನ ಜೊತೆಗೆ ಬಿಸಿಲಿನ ತಾಪಮಾನ ಏರಿಕೆಯ ಹೊಡೆತಕ್ಕೆ ಸಿಲುಕಿದ ಸಾವಿರಾರು ಬೃಹತ್ ಗಾತ್ರದ ಮೀನುಗಳು…

ಕಿಟ್ಟದಕುಪ್ಪೆ ಕೆರೆಯಲ್ಲಿ ಈಜಲು ತೆರಳಿದ ಬಾಲಕ ನಾಪತ್ತೆ – ಅನುಮಾನಾಸ್ಪದ ಪ್ರಕರಣ

  ಕಿಟ್ಟದಕುಪ್ಪೆ ಕೆರೆಯಲ್ಲಿ ಈಜಲು ತೆರಳಿದ ಬಾಲಕ ನಾಪತ್ತೆ – ಅನುಮಾನಾಸ್ಪದ ಪ್ರಕರಣ ಗುಬ್ಬಿ -ಕಿಟ್ಟದಕುಪ್ಪೆ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ ಬಾಲಕ ನಾಪತ್ತೆಯಾಗಿರುವ ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.         ನಾಪತ್ತೆಯಾದ ಬಾಲಕನನ್ನು ಮಧು…

ಭೂ ತಾಯಿ ಒಡಲು ಸೇರುತ್ತಿದೆ ಕಲುಶಿತ ಕೆಮಿಕಲ್ ಆಯಿಲ್: ನಿದ್ದೆಗೆ ಜಾರಿದ ಜಿಲ್ಲಾಢಳಿತ……

ಭೂ ತಾಯಿ ಒಡಲು ಸೇರುತ್ತಿದೆ ಕಲುಶಿತ ಕೆಮಿಕಲ್ ಆಯಿಲ್: ನಿದ್ದೆಗೆ ಜಾರಿದ ಜಿಲ್ಲಾಢಳಿತ……   ತುಮಕೂರು-ತುಮಕೂರು ತಾಲ್ಲೂಕು ಗಂಗನಾಲ ಗ್ರಾಮದಲ್ಲಿ ಕಾರ್ಖಾನೆಗಳ ಕಲುಶಿತ ಆಯಿಲ್ ಗುಂಡಿ ತೋಡಿ ಭೂಮಿಗೆ ಸುರಿಯುತ್ತಿದ್ದು ಕಾರ್ಖಾನೆ ವಿಷ ಭೂಮಿಯ ಒಡಲು ಸೇರಿ ಸುತ್ತಮುತ್ತಲ ಪರಿಸರ ಕಲುಶಿತವಾಗುತ್ತಿದ್ದು…

ಅಧಿಕಾರಿಗಳು ಮೈ ಬಗ್ಗಿಸಿ ಕೆಲಸ ಮಾಡಬೇಕು: ಜಿ.ಪಂ. ಆಡಳಿತಾಧಿಕಾರಿ ದೀಪಾ ಚೋಳನ್ ಚಾಟಿ

ಅಧಿಕಾರಿಗಳು ಮೈ ಬಗ್ಗಿಸಿ ಕೆಲಸ ಮಾಡಬೇಕು: ಜಿ.ಪಂ. ಆಡಳಿತಾಧಿಕಾರಿ ದೀಪಾ ಚೋಳನ್ ಚಾಟಿ ತುಮಕೂರು- ಪರಿಶಿಷ್ಟ ಜಾತಿ/ ಪಂಗಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಆಧಾರ್ ಸೀಡಿಂಗ್ ಮಾಡದೆ ಪಾವತಿಸುವಲ್ಲಿ ವಿಳಂಬ ಮಾಡಿರುವ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ…

ಕೂಲಿ ಕೆಲಸಗಾರನ ಮಗಳು ಪಿ ಯು ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.

ಕೂಲಿ ಕೆಲಸಗಾರನ ಮಗಳು ಪಿ ಯು ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.       ತುಮಕೂರು – ನಗರದ ಸಿಮೆಂಟ್ ಗೋಡೌನ್ ನಲ್ಲಿ ಹಮಾಲಿ ಕೆಲಸ ಮಾಡುವ ಸಿರಾಜ್ ಎಂಬುವವರ ಮಗಳು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92(551) ರಷ್ಟು…

ವಕೀಲೆ ಮೇಲೆ ಹಲ್ಲೆ, ಬಡವನಹಳ್ಳಿ ಪಿಎಸ್ಐ ವಿರುದ್ಧ ಐ.ಜಿ ಗೆ ದೂರು ಸಲ್ಲಿಕೆ.

ವಕೀಲೆ ಮೇಲೆ ಹಲ್ಲೆ, ಬಡವನಹಳ್ಳಿ ಪಿಎಸ್ಐ ವಿರುದ್ಧ ಐ.ಜಿ ಗೆ ದೂರು ಸಲ್ಲಿಕೆ.     ತುಮಕೂರು /ಮಧುಗಿರಿ – ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಬಡವನಹಳ್ಳಿ ಪೊಲೀಸ್ ಠಾಣಾಧಿಕಾರಿಗಳ ವಿರುದ್ಧ ಬೆಂಗಳೂರಿನ ಡಿ.ಜಿ ಐ.ಜಿ ರವರಿಗೆ…

ಜಂಟಿ ನಿರ್ದೇಶಕರ ಕಿರುಕುಳವೇ ಸಹಾಯಕ ನಿರ್ದೇಶಕರ ಆತ್ಮಹತ್ಯೆಗೆ ಕಾರಣವಾಯಿತಾ….?

ಜಂಟಿ ನಿರ್ದೇಶಕರ ಕಿರುಕುಳವೇ ಸಹಾಯಕ ನಿರ್ದೇಶಕರ ಆತ್ಮಹತ್ಯೆಗೆ ಕಾರಣವಾಯಿತಾ….?   ತುಮಕೂರು – ಪಾವಗಡ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ  ಮಲ್ಲಿಕಾರ್ಜುನಯ್ಯ ರವರು ಕಚೇರಿಯ ಸಭಾಂಗಣದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದ್ದು ಅಧಿಕಾರಿಗಳ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.  …

ತುಮಕೂರಿನಲ್ಲಿ ನಗರದಲ್ಲಿ ಹರಿದ ನೆತ್ತರು ಯುವಕ ಮೃತ.

ತುಮಕೂರಿನಲ್ಲಿ ನಗರದಲ್ಲಿ ಹರಿದ ನೆತ್ತರು ಯುವಕ ಮೃತ.     ತುಮಕೂರು -ತುಮಕೂರು ನಗರದಲ್ಲಿ ಪುಂಡರ ಅಟ್ಟಹಾಸ ಮಿತಿಹಮೀರಿದ್ದು ಇಂದು ಹಾಡು ಹಗಲೇ ಯುವಕನ ಮೇಲೆ ಪುಂಡರು ಅಟ್ಟಹಾಸ ಮೆರೆದ ಹಿನ್ನಲೆ ಯುವಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.    …

ಸಾಲಬಾದೆ ನೇಣು ಬಿಗಿದು ಕೊಂಡು ರೈತ .

ಸಾಲಬಾದೆ ನೇಣು ಬಿಗಿದು ಕೊಂಡು ರೈತ ಬಂದ ಕುಂಟೆ ಕೃಷ್ಣಪ್ಪ(64)ಆತ್ಮಹತ್ಯೆ.     ತುಮಕೂರು -ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದ ರೈತ ಕೃಷ್ಣಪ್ಪ (64) ಸರ್ವೆ ನಂ : 111 ರಲ್ಲಿ 1.08 ಎಕರೆ ನೀರಾವರಿ ಭೂಮಿ ಹೊಂದಿದ್ದ,…