ಸಾಲಬಾದೆ ನೇಣು ಬಿಗಿದು ಕೊಂಡು ರೈತ .

ಸಾಲಬಾದೆ ನೇಣು ಬಿಗಿದು ಕೊಂಡು ರೈತ ಬಂದ ಕುಂಟೆ ಕೃಷ್ಣಪ್ಪ(64)ಆತ್ಮಹತ್ಯೆ.     ತುಮಕೂರು -ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದ ರೈತ ಕೃಷ್ಣಪ್ಪ (64) ಸರ್ವೆ ನಂ : 111 ರಲ್ಲಿ 1.08 ಎಕರೆ ನೀರಾವರಿ ಭೂಮಿ ಹೊಂದಿದ್ದ,…

ತುಮಕೂರಿನ ಕೋರ ಹೋಬಳಿಯಲ್ಲಿ ಸರ್ಕಾರಿ ಗೋಮಾಳ,ಖರಾಬು ಮಣ್ಣು ಸ್ವಾಹ: ನಿದ್ದೆಗೆ ಜಾರಿದ ತಾಲ್ಲೂಕು ಆಡಳಿತ…….

ತುಮಕೂರಿನ ಕೋರ ಹೋಬಳಿಯಲ್ಲಿ ಸರ್ಕಾರಿ ಗೋಮಾಳ,ಖರಾಬು ಮಣ್ಣು ಸ್ವಾಹ: ನಿದ್ದೆಗೆ ಜಾರಿದ ತಾಲ್ಲೂಕು ಆಡಳಿತ…….   ತುಮಕೂರು-ತಾಲ್ಲೂಕಿನಲ್ಲಿ ಅಕ್ರಮ ಮಣ್ಣು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಕಂದಾಯ ಇಲಾಖೆ ನಿದ್ರೆಗೆ ಜಾರಿದೆ,ಸರ್ಕಾರಿ ಖರಾಬು,ಗೋಮಾಳ ಜಮೀನುಗಳನ್ನು ಅಕ್ರಮ ಮಣ್ಣು ದಂಧೆಕೋರರು ಆಪೋಷನ ಮಾಡುತ್ತಿರುವುದು ಪರಿಸರವಾದಿಗಳ…

ಎಸ್ ಎಸ್ ಎಲ್ ಸಿ ಪರೀಕ್ಷೆ ಸಿದ್ಧತೆ, ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಒ- ಅಶ್ವಿಜಾ ಬಿ. ವಿ.

ಎಸ್ ಎಸ್ ಎಲ್ ಸಿ ಪರೀಕ್ಷೆ ಸಿದ್ಧತೆ, ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಒ- ಅಶ್ವಿಜಾ ಬಿ. ವಿ.     ತುಮಕೂರು – ಸರ್ಕಾರದ ಮಾರ್ಗಸೂಚಿ ಅನ್ವಯ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ…

ಕಾರುಗಳ ಸರಣಿ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು  ತುಮಕೂರಿನಲ್ಲಿ ಘಟನೆ.

ಕಾರುಗಳ ಸರಣಿ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು  ತುಮಕೂರಿನಲ್ಲಿ ಘಟನೆ.   ತುಮಕೂರು – ಮೂರು ಕಾರುಗಳ ಮಧ್ಯೆ ಸರಣಿ ಅಪಘಾತ ನಡೆದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ನಗರದ ಹೊರವಲಯದ  ನಾಗವಲ್ಲಿ ಬಳಿಯ ಬಾಣವರ ಗೇಟ್ನಲ್ಲಿ ನಡೆದಿದೆ.  …

ರಾಜಕೀಯ ದುರುದ್ದೇಶದಿಂದ ಪ್ರಿಯಾ ಗಾರ್ಮೆಂಟ್ಸ್ ವಿರುದ್ದ ಅಪಪ್ರಚಾರ-ಪಾಲನೇತ್ರಾಯ್ಯ

ರಾಜಕೀಯ ದುರುದ್ದೇಶದಿಂದ ಪ್ರಿಯಾ ಗಾರ್ಮೆಂಟ್ಸ್ ವಿರುದ್ದ ಅಪಪ್ರಚಾರ-ಪಾಲನೇತ್ರಾಯ್ಯ ತುಮಕೂರು-ಗ್ರಾಮೀಣ ಮಹಿಳೆಯರಿಗೆ ಮನೆ ಬಾಗಿಲಿನಲ್ಲಿ ಉದ್ಯೋಗ ಒದಗಿಸಿ,ಅವರ ಅರ್ಥಿಕ ಸ್ವಾವಲಂಬನೆಗೆ ದಾರಿಯಾಗಿರುವ ಪ್ರಿಯಾ ಗಾರ್ಮೆಂಟ್ಸ್ ಬಗ್ಗೆ ಕೆಲವರು ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು,ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಿದ್ದಾರೆ ಎಂದು…

ರೆಕಾರ್ಡ್ ರೂಂ ನಲ್ಲಿ ಜೆರಾಕ್ಸ್ ಪೇಪರ್ ಗೂ ಬರ: ಸಾರ್ವಜನಿಕರ ಆಕ್ರೋಶ……

ರೆಕಾರ್ಡ್ ರೂಂ ನಲ್ಲಿ ಜೆರಾಕ್ಸ್ ಪೇಪರ್ ಗೂ ಬರ: ಸಾರ್ವಜನಿಕರ ಆಕ್ರೋಶ…… ತುಮಕೂರು-ತುಮಕೂರು ತಾಲ್ಲೂಕು ಕಚೇರಿಯ ಆಡಳಿತ ಸಂಪೂರ್ಣ ಹದಗೆಟ್ಟಿದೆ, ತಾಲ್ಲೂಕು ಕಚೇರಿ ಉಸ್ತುವಾರಿಯಲ್ಲಿರುವ ಸರ್ಕಾರಿ ಅಭಿಲೇಖಾಯದಲ್ಲಿ ಮಾಹಿತಿ ಪಡೆಯಲು ರೈತರೇ ಹಣ ಕೊಟ್ಟು ಪೇಪರ್ ಖರೀದಿಸಿ ಜೆರಾಕ್ಸ್ ಪಡೆಯುವ ಸ್ತಿತಿ…