ವಕೀಲೆ ಮೇಲೆ ಹಲ್ಲೆ, ಬಡವನಹಳ್ಳಿ ಪಿಎಸ್ಐ ವಿರುದ್ಧ ಐ.ಜಿ ಗೆ ದೂರು ಸಲ್ಲಿಕೆ. ತುಮಕೂರು /ಮಧುಗಿರಿ – ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಬಡವನಹಳ್ಳಿ ಪೊಲೀಸ್ ಠಾಣಾಧಿಕಾರಿಗಳ ವಿರುದ್ಧ ಬೆಂಗಳೂರಿನ ಡಿ.ಜಿ ಐ.ಜಿ ರವರಿಗೆ…
ಜಂಟಿ ನಿರ್ದೇಶಕರ ಕಿರುಕುಳವೇ ಸಹಾಯಕ ನಿರ್ದೇಶಕರ ಆತ್ಮಹತ್ಯೆಗೆ ಕಾರಣವಾಯಿತಾ….? ತುಮಕೂರು – ಪಾವಗಡ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ರವರು ಕಚೇರಿಯ ಸಭಾಂಗಣದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದ್ದು ಅಧಿಕಾರಿಗಳ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. …
ತುಮಕೂರಿನಲ್ಲಿ ನಗರದಲ್ಲಿ ಹರಿದ ನೆತ್ತರು ಯುವಕ ಮೃತ. ತುಮಕೂರು -ತುಮಕೂರು ನಗರದಲ್ಲಿ ಪುಂಡರ ಅಟ್ಟಹಾಸ ಮಿತಿಹಮೀರಿದ್ದು ಇಂದು ಹಾಡು ಹಗಲೇ ಯುವಕನ ಮೇಲೆ ಪುಂಡರು ಅಟ್ಟಹಾಸ ಮೆರೆದ ಹಿನ್ನಲೆ ಯುವಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. …