ತುಮಕೂರಿನಲ್ಲಿ ಶೌಚಾಲಯ ಬದಿಗೆ ಬಿದ್ದ ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಜಗಜೀವನ ರಾಮ್ ಪೋಟೋ 

ತುಮಕೂರಿನಲ್ಲಿ ಶೌಚಾಲಯ ಬದಿಗೆ ಬಿದ್ದ ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಜಗಜೀವನ ರಾಮ್ ಪೋಟೋ  ತುಮಕೂರು: ದೇಶ ಸೇರಿದಂತೆ ಇಡೀ ಪ್ರಪಂಚಕ್ಕೆ ಸಂವಿಧಾನದ ಪಿತಾಮಹ ಈ ನಾಡಿನ ಎಲ್ಲಾ ಜನರ ಆಶಾಕಿರಣ ವಿಶ್ವಜ್ಞಾನಿ ಡಾ ಬಿ.ಆರ್ ಅಂಬೇಡ್ಕರ್ ಅವರು ಮತ್ತು ದೇಶದಲ್ಲಿ…

ಆರ್‌ಎಂಸಿ ಯಾರ್ಡ್‌ನಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆ

ಆರ್‌ಎಂಸಿ ಯಾರ್ಡ್‌ನಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆ.ಕೊಲೆ ಶಂಕೆ.     ಪಾವಗಡ:ಪಟ್ಟಣದ ಆರ್‌ಎಂಸಿ ಯಾರ್ಡ್‌ನಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರತಿ ಸೋಮವಾರ ನಡೆಯುವ ತರಕಾರಿ ಹಾಗೂ ಕುರಿ ಸಂತೆಗೆ ಬಂದ ಜನರು…

ತುಮಕೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ  ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆಟೋ ಚಾಲಕರು 

ತುಮಕೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ  ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆಟೋ ಚಾಲಕರು. ತುಮಕೂರು- ಕೂಲಿ ಅರಸಿ ತುಮಕೂರಿಗೆ  ಬಂದ ಬಡ ಕೂಲಿ ಕಾರ್ಮಿಕರ ಮೇಲೆ  ಹಲ್ಲೆ ನಡೆಸಿದ ಆಟೋ ಚಾಲಕರು.   ಕೂಲಿಗಾಗಿ ತುಮಕೂರಿಗೆ ಬಂದ ಕುಟುಂಬ ಒಂದು ಆಟೋ ಹತ್ತಿ …

ಭಾರತೀಯ ನಿಯೋಗದ ಮುಖ್ಯಸ್ಥರಾಗಿ ಟಿ.ಎನ್.ಮಧುಕರ್ ನಿಯೋಜನೆ

ಭಾರತೀಯ ನಿಯೋಗದ ಮುಖ್ಯಸ್ಥರಾಗಿ ಟಿ.ಎನ್.ಮಧುಕರ್ ನಿಯೋಜನೆ.     ತುಮಕೂರು: ಡಿಸೆಂಬರ್ 25 ರಿಂದ 31ರವರೆಗೆ ಕತಾರ್‌ನ ದೋಹದಲ್ಲಿ ಆಯೋಜಿಸಿರುವ ‘ಫಿಡೇ ವರ್ಲ್ಡ್ ರ‍್ಯಾಪಿಡ್ ಅಂಡ್ ಬ್ಲಿಡ್ಜ್ ಚೆಸ್ ಚಾಂಪಿಯನ್‌ಶಿಫ್- ಕತಾರ್ 2025’ ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ನಿಯೋಗದ ಮುಖ್ಯಸ್ಥರಾಗಿ…

ಸದ್ದಿಲ್ಲದೆ ತುಮಕೂರು  ಆರ್. ಟಿ ಓ ಕಚೇರಿಯ ಬೋನೋ ಫೈಡ್ ಹಗರಣ ಹೊರ ತರಲು ಮುಂದಾದ  ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು.

ಸದ್ದಿಲ್ಲದೆ ತುಮಕೂರು  ಆರ್. ಟಿ ಓ ಕಚೇರಿಯ ಬೋನೋ ಫೈಡ್ ಹಗರಣ ಹೊರ ತರಲು ಮುಂದಾದ  ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು.         ತುಮಕೂರು – ಕಳೆದ ವರ್ಷದ ನವಂಬರ್ ತಿಂಗಳಿನಲ್ಲಿ  ತುಮಕೂರಿನ ಆರ್‌ಟಿಓ ಕಚೇರಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳಿಗೆ…

ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಮೇಲ್ ಮುಂದಿನ ಎರಡು ದಿನ ನಗರದಲ್ಲಿ ಹೈ ಅಲರ್ಟ್ – ಎಸ್. ಪಿ ಅಶೋಕ್. ಕೆ. ವಿ 

ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಮೇಲ್ ಮುಂದಿನ ಎರಡು ದಿನ ನಗರದಲ್ಲಿ ಹೈ ಅಲರ್ಟ್ – ಎಸ್. ಪಿ ಅಶೋಕ್. ಕೆ. ವಿ    ತುಮಕೂರು – ಮಂಗಳವಾರ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ವೆಬ್ ಸೈಟ್ ಗೆ ಬಾಂಬ್…

ಕಾಂಗ್ರೆಸ್ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಇನ್ನಿಲ್ಲ.

ಕಾಂಗ್ರೆಸ್  ಶಾಸಕ ಶ್ಯಾಮನೂರು ಶಿವಶಂಕರಪ್ಪ ಇನ್ನಿಲ್ಲ.   ಬೆಂಗಳೂರು : ರಾಜ್ಯ ಕಾಂಗ್ರೆಸ್​​​​​​​​​​​ ನ ದಾವಣಗೆರೆ ಮೂಲದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (95) ಅವರು ವಿಧಿವಶರಾಗಿದ್ದಾರೆ.       ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ…