ಕಿಟ್ಟದಕುಪ್ಪೆ ಕೆರೆಯಲ್ಲಿ ಈಜಲು ತೆರಳಿದ ಬಾಲಕ ನಾಪತ್ತೆ – ಅನುಮಾನಾಸ್ಪದ ಪ್ರಕರಣ

  ಕಿಟ್ಟದಕುಪ್ಪೆ ಕೆರೆಯಲ್ಲಿ ಈಜಲು ತೆರಳಿದ ಬಾಲಕ ನಾಪತ್ತೆ – ಅನುಮಾನಾಸ್ಪದ ಪ್ರಕರಣ ಗುಬ್ಬಿ -ಕಿಟ್ಟದಕುಪ್ಪೆ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ ಬಾಲಕ ನಾಪತ್ತೆಯಾಗಿರುವ ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.         ನಾಪತ್ತೆಯಾದ ಬಾಲಕನನ್ನು ಮಧು…

ಭೂ ತಾಯಿ ಒಡಲು ಸೇರುತ್ತಿದೆ ಕಲುಶಿತ ಕೆಮಿಕಲ್ ಆಯಿಲ್: ನಿದ್ದೆಗೆ ಜಾರಿದ ಜಿಲ್ಲಾಢಳಿತ……

ಭೂ ತಾಯಿ ಒಡಲು ಸೇರುತ್ತಿದೆ ಕಲುಶಿತ ಕೆಮಿಕಲ್ ಆಯಿಲ್: ನಿದ್ದೆಗೆ ಜಾರಿದ ಜಿಲ್ಲಾಢಳಿತ……   ತುಮಕೂರು-ತುಮಕೂರು ತಾಲ್ಲೂಕು ಗಂಗನಾಲ ಗ್ರಾಮದಲ್ಲಿ ಕಾರ್ಖಾನೆಗಳ ಕಲುಶಿತ ಆಯಿಲ್ ಗುಂಡಿ ತೋಡಿ ಭೂಮಿಗೆ ಸುರಿಯುತ್ತಿದ್ದು ಕಾರ್ಖಾನೆ ವಿಷ ಭೂಮಿಯ ಒಡಲು ಸೇರಿ ಸುತ್ತಮುತ್ತಲ ಪರಿಸರ ಕಲುಶಿತವಾಗುತ್ತಿದ್ದು…

ಅಧಿಕಾರಿಗಳು ಮೈ ಬಗ್ಗಿಸಿ ಕೆಲಸ ಮಾಡಬೇಕು: ಜಿ.ಪಂ. ಆಡಳಿತಾಧಿಕಾರಿ ದೀಪಾ ಚೋಳನ್ ಚಾಟಿ

ಅಧಿಕಾರಿಗಳು ಮೈ ಬಗ್ಗಿಸಿ ಕೆಲಸ ಮಾಡಬೇಕು: ಜಿ.ಪಂ. ಆಡಳಿತಾಧಿಕಾರಿ ದೀಪಾ ಚೋಳನ್ ಚಾಟಿ ತುಮಕೂರು- ಪರಿಶಿಷ್ಟ ಜಾತಿ/ ಪಂಗಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಆಧಾರ್ ಸೀಡಿಂಗ್ ಮಾಡದೆ ಪಾವತಿಸುವಲ್ಲಿ ವಿಳಂಬ ಮಾಡಿರುವ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ…

ಕೂಲಿ ಕೆಲಸಗಾರನ ಮಗಳು ಪಿ ಯು ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.

ಕೂಲಿ ಕೆಲಸಗಾರನ ಮಗಳು ಪಿ ಯು ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.       ತುಮಕೂರು – ನಗರದ ಸಿಮೆಂಟ್ ಗೋಡೌನ್ ನಲ್ಲಿ ಹಮಾಲಿ ಕೆಲಸ ಮಾಡುವ ಸಿರಾಜ್ ಎಂಬುವವರ ಮಗಳು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92(551) ರಷ್ಟು…