ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ‍್ಯ ದೊರೆಯಿತು-ಡಾ||ಜಿ.ಪರಮೇಶ್ವರ

ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ‍್ಯ ದೊರೆಯಿತು-ಡಾ||ಜಿ.ಪರಮೇಶ್ವರ.           ತುಮಕೂರು -ಬ್ರಿಟೀಷರ ಸರ್ವಾಧಿಕಾರ ಧೋರಣೆಯನ್ನು ಕಿತ್ತೊಗೆಯಲು ಭಾರತೀಯರು ಪಣ ತೊಟ್ಟು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸಿದ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ…

ಹುತಾತ್ಮರ ಕುಟುಂಬಗಳಿಗೆ ಪರಿಹಾರ ವಿಳಂಬ: ಜಿಲ್ಲೆಗೊಂದರಂತೆ 31 ಸ್ವಯಂಪ್ರೇರಿತ ಪ್ರಕರಣಗಳು ದಾಖಲು

ಹುತಾತ್ಮರ ಕುಟುಂಬಗಳಿಗೆ ಪರಿಹಾರ ವಿಳಂಬ: ಜಿಲ್ಲೆಗೊಂದರಂತೆ 31 ಸ್ವಯಂಪ್ರೇರಿತ ಪ್ರಕರಣಗಳು ದಾಖಲು   ಬೆಂಗಳೂರು:ಹುತಾತ್ಮರು ಮತ್ತು ಮಾಜಿ ಸೈನಿಕರ ಅನೇಕ ಅವಲಂಬಿತರು ದಶಕಗಳ ನಂತರವೂ ಸರ್ಕಾರಿ ಸೌಲಭ್ಯಗಳಿಗಾಗಿ ಕಾಯುತ್ತಿರುವುದರಿಂದ, ಇಬ್ಬರು ಉಪ ಲೋಕಾಯುಕ್ತರು ಮಂಗಳವಾರ 31 ಸ್ವಯಂಪ್ರೇರಿತ ದೂರುಗಳನ್ನು ಸಲ್ಲಿಸಿದ್ದಾರೆ –…