ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು-ಡಾ||ಜಿ.ಪರಮೇಶ್ವರ. ತುಮಕೂರು -ಬ್ರಿಟೀಷರ ಸರ್ವಾಧಿಕಾರ ಧೋರಣೆಯನ್ನು ಕಿತ್ತೊಗೆಯಲು ಭಾರತೀಯರು ಪಣ ತೊಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ…
ಹುತಾತ್ಮರ ಕುಟುಂಬಗಳಿಗೆ ಪರಿಹಾರ ವಿಳಂಬ: ಜಿಲ್ಲೆಗೊಂದರಂತೆ 31 ಸ್ವಯಂಪ್ರೇರಿತ ಪ್ರಕರಣಗಳು ದಾಖಲು ಬೆಂಗಳೂರು:ಹುತಾತ್ಮರು ಮತ್ತು ಮಾಜಿ ಸೈನಿಕರ ಅನೇಕ ಅವಲಂಬಿತರು ದಶಕಗಳ ನಂತರವೂ ಸರ್ಕಾರಿ ಸೌಲಭ್ಯಗಳಿಗಾಗಿ ಕಾಯುತ್ತಿರುವುದರಿಂದ, ಇಬ್ಬರು ಉಪ ಲೋಕಾಯುಕ್ತರು ಮಂಗಳವಾರ 31 ಸ್ವಯಂಪ್ರೇರಿತ ದೂರುಗಳನ್ನು ಸಲ್ಲಿಸಿದ್ದಾರೆ –…