ವೇತನ ರಹಿತ ಶಿಕ್ಷಣ ನೀಡಿ ಸಾಧನೆಗೈದ ಕೆ ಎಸ್ ಅಶ್ವಥ್ ರವರಿಗೆ ಅದ್ದೂರಿ ಸನ್ಮಾನ.

ವೇತನ ರಹಿತ ಶಿಕ್ಷಣ ನೀಡಿ ಸಾಧನೆಗೈದ ಕೆ ಎಸ್ ಅಶ್ವಥ್ ರವರಿಗೆ ಅದ್ದೂರಿ ಸನ್ಮಾನ. ಗುಬ್ಬಿ :-ವೇತನ ರಹಿತ ಶಿಕ್ಷಣ ನೀಡಿ ಸಾಧನೆಗೈದ ಕೆ ಎಸ್ ಅಶ್ವಥ್ ರವರಿಗೆ ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಿ ಬೆಳ್ಳಿ ಕಿರೀಟ ಧಾರಣೆ ಮಾಡಲಾಯಿತು..…

ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ‍್ಯ ದೊರೆಯಿತು-ಡಾ||ಜಿ.ಪರಮೇಶ್ವರ

ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ‍್ಯ ದೊರೆಯಿತು-ಡಾ||ಜಿ.ಪರಮೇಶ್ವರ.           ತುಮಕೂರು -ಬ್ರಿಟೀಷರ ಸರ್ವಾಧಿಕಾರ ಧೋರಣೆಯನ್ನು ಕಿತ್ತೊಗೆಯಲು ಭಾರತೀಯರು ಪಣ ತೊಟ್ಟು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸಿದ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ…

ಹುತಾತ್ಮರ ಕುಟುಂಬಗಳಿಗೆ ಪರಿಹಾರ ವಿಳಂಬ: ಜಿಲ್ಲೆಗೊಂದರಂತೆ 31 ಸ್ವಯಂಪ್ರೇರಿತ ಪ್ರಕರಣಗಳು ದಾಖಲು

ಹುತಾತ್ಮರ ಕುಟುಂಬಗಳಿಗೆ ಪರಿಹಾರ ವಿಳಂಬ: ಜಿಲ್ಲೆಗೊಂದರಂತೆ 31 ಸ್ವಯಂಪ್ರೇರಿತ ಪ್ರಕರಣಗಳು ದಾಖಲು   ಬೆಂಗಳೂರು:ಹುತಾತ್ಮರು ಮತ್ತು ಮಾಜಿ ಸೈನಿಕರ ಅನೇಕ ಅವಲಂಬಿತರು ದಶಕಗಳ ನಂತರವೂ ಸರ್ಕಾರಿ ಸೌಲಭ್ಯಗಳಿಗಾಗಿ ಕಾಯುತ್ತಿರುವುದರಿಂದ, ಇಬ್ಬರು ಉಪ ಲೋಕಾಯುಕ್ತರು ಮಂಗಳವಾರ 31 ಸ್ವಯಂಪ್ರೇರಿತ ದೂರುಗಳನ್ನು ಸಲ್ಲಿಸಿದ್ದಾರೆ –…

ಧರ್ಮಸ್ಥಳ ಭಕ್ತರಿಂದ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ,ಕ್ಷೇತ್ರಕ್ಕೆ ಮಸಿಬಳಿಯುವವರನ್ನು ತಕ್ಷಣವೇ ಬಂಧಿಸಲು ಆಗ್ರಹ

ಧರ್ಮಸ್ಥಳ ಭಕ್ತರಿಂದ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ,ಕ್ಷೇತ್ರಕ್ಕೆ ಮಸಿಬಳಿಯುವವರನ್ನು ತಕ್ಷಣವೇ ಬಂಧಿಸಲು ಆಗ್ರಹ     ತುಮಕೂರು:ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನಿಸಿ,ಧರ್ಮಾಧಿಕಾರಿಗಳಾದ ಪೂಜ್ಯ ಡಾ|| ಡಿ.ಶ್ರೀವೀರೇಂದ್ರ ಹೆಗ್ಗಡೆರವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕು, ಅವರುಗಳನ್ನು ತನಿಖೆಗೆ ಒಳಸಪಡಿಸಬೇಕು…

ತುಮಕೂರು ನಗರದಲ್ಲಿ ಆಯೋಜಿಸಲಾಗಿರುವ ‘ಆಪರೇಷನ್ ಸಿಂಧೂರ್’ ವಿಜಯೋತ್ಸವ ಸಮಾರಂಭ.

ತುಮಕೂರು ನಗರದಲ್ಲಿ ಆಯೋಜಿಸಲಾಗಿರುವ ‘ಆಪರೇಷನ್ ಸಿಂಧೂರ್’ ವಿಜಯೋತ್ಸವ ಸಮಾರಂಭ. ತುಮಕೂರು : ಕಾಶ್ಮೀರದ ಪೆಹಾಲ್ಗಮ್‌ ನ ಬೈಸಾರನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ನಿರಪರಾಧಿ ಪ್ರವಾಸಿಗರು ಪ್ರಾಣ ಕಳೆದುಕೊಂಡರು. ರಾಷ್ಟ್ರದ ಭದ್ರತೆಯನ್ನು ಸವಾಲು ಹಾಕಿದ ಈ ಕೃತ್ಯಕ್ಕೆ ಪ್ರತಿಕಾರವಾಗಿ,…

ಸಚಿವ ಸ್ಥಾನದಿಂದ ಕೆಎನ್‌ಆರ್ ವಜಾ ಖಂಡಿಸಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

ಸಚಿವ ಸ್ಥಾನದಿಂದ ಕೆಎನ್‌ಆರ್ ವಜಾ ಖಂಡಿಸಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ.       ತುಮಕೂರು: ಸಚಿವ ಸಂಪುಟದಿದ ಕೆ.ಎನ್.ರಾಜಣ್ಣನವರನ್ನು ವಜಾಗೊಳಿಸಿದ ಕ್ರಮ ಖಂಡಿಸಿ,ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಒತ್ತಾಯಿಸಿ ಜಿಲ್ಲೆಯಾದ್ಯಂತ ಆಗಮಿಸಿದ್ದ ಸಹಸ್ರಾರು ಅಭಿಮಾನಿಗಳು ಬುಧವಾರ ನಗರದಲ್ಲಿ…

ಮಹಿಳೆ ಭೀಕರ ಕೊಲೆ , ಮೂರು ದಿನದಲ್ಲಿ ಪ್ರಕರಣ ಭೇದಿಸಿದ ತುಮಕೂರು ಜಿಲ್ಲಾ ಪೊಲೀಸ್, ಧರ್ಮಸ್ಥಳದಲ್ಲಿ ಆರೋಪಿಗಳ ಸೆರೆ.

ಮಹಿಳೆ ಭೀಕರ ಕೊಲೆ , ಮೂರು ದಿನದಲ್ಲಿ ಪ್ರಕರಣ ಭೇದಿಸಿದ ತುಮಕೂರು ಜಿಲ್ಲಾ ಪೊಲೀಸ್, ಧರ್ಮಸ್ಥಳದಲ್ಲಿ ಆರೋಪಿಗಳ ಸೆರೆ.     Tumakuru -ಕಳೆದ ನಾಲ್ಕು ದಿನಗಳ ಹಿಂದೆ ಕೊರಟಗೆರೆ ಬಳಿಯ ಚಿಂಪುಗಾನಹಳ್ಳಿ ಗ್ರಾಮದ ರಸ್ತೆಯಲ್ಲಿ ಹಾಗೂ ಮುತ್ಯಾಲಮ್ಮ ದೇವಸ್ಥಾನದ ಬಳಿ…